ನಾ ಕವಿಯಾಗಲೊಲ್ಲೆ
ಆ ಜ್ಞಾನದರಿವು ನನಗಿಲ್ಲ
ಆಣೆಕಟ್ಟು ಒಡೆದು ಧುಮ್ಮಿಕ್ಕುವ
ಹವಣಿಕೆಯಲ್ಲಿರುವ ಹಿನ್ನೀರಂತೆ,
ಮನದೊಳಗಿಂದೊದೆದು ಹೊರನುಗ್ಗಲಿರುವ
ಭಾವಗಳಿಗೆ ಪದ ರೂಪದಿ ಹೊರಹರಿವು ಕಲ್ಪಿಸಿ
ಮುಕ್ತಿಗೊಳಿಸುವ ಅನಿವಾರ್ಯತೆ...
:)
-ಶಶಿ
(18/08/2012)
ಆ ಜ್ಞಾನದರಿವು ನನಗಿಲ್ಲ
ಆಣೆಕಟ್ಟು ಒಡೆದು ಧುಮ್ಮಿಕ್ಕುವ
ಹವಣಿಕೆಯಲ್ಲಿರುವ ಹಿನ್ನೀರಂತೆ,
ಮನದೊಳಗಿಂದೊದೆದು ಹೊರನುಗ್ಗಲಿರುವ
ಭಾವಗಳಿಗೆ ಪದ ರೂಪದಿ ಹೊರಹರಿವು ಕಲ್ಪಿಸಿ
ಮುಕ್ತಿಗೊಳಿಸುವ ಅನಿವಾರ್ಯತೆ...
:)
-ಶಶಿ
(18/08/2012)
No comments:
Post a Comment