Saturday, January 12, 2013

*ಮುಕ್ತ*

ನಾ ಕವಿಯಾಗಲೊಲ್ಲೆ

ಆ ಜ್ಞಾನದರಿವು ನನಗಿಲ್ಲ

ಆಣೆಕಟ್ಟು ಒಡೆದು ಧುಮ್ಮಿಕ್ಕುವ

ಹವಣಿಕೆಯಲ್ಲಿರುವ ಹಿನ್ನೀರಂತೆ,

ಮನದೊಳಗಿಂದೊದೆದು ಹೊರನುಗ್ಗಲಿರುವ

ಭಾವಗಳಿಗೆ ಪದ ರೂಪದಿ ಹೊರಹರಿವು ಕಲ್ಪಿಸಿ

ಮುಕ್ತಿಗೊಳಿಸುವ ಅನಿವಾರ್ಯತೆ...
:)

-ಶಶಿ


(18/08/2012)

No comments:

Post a Comment